Feedback / Suggestions

Photographs of the programs the Academy has planted

 
ದಿನಾಂಕ
ಕಾರ್ಯಕ್ರಮಗಳ ವಿವರ
ಕಾರ್ಯಕ್ರಮಗಳ ಸ್ಥಳ
ಛಾಯಾಚಿತ್ರಗಳು
ದಿ:14.10.2022
ವಿಶೇಷಚೇತನರ ಮತ್ತು ಸಾಹಿತಿಗಳ ಸಾಹಿತ್ಯ ಸಮ್ಮಿಲನ ಹಾಗು ಅಕಾಡೆಮಿಯ 55 ಪುಸ್ತಕಗಳ ಬಿಡುಗಡೆ ಸಮಾರಂಭ
ಕರ್ನಾಟಕ ಕಲಾಗ್ರಾಮ, ಮಲ್ಲತ್ತಹಳ್ಳಿ, ಬೆಂಗಳೂರು
ಛಾಯಾಚಿತ್ರಗಳು
ದಿ:11.10.2022 ರಿಂದ ದಿ:13.10.2022
 ಬಿ.ಜಿ.ಎಲ್.ಸ್ವಾಮಿ ಸಾಹಿತ್ಯ ಮತ್ತು ನಿಸರ್ಗಾನುಸಂಧಾನ
 ಭಾರತೀಯ ಸಾಹಸ ಸಮನ್ವಯ ಕೇಂದ್ರ, ಹೊನ್ನೆಮರಡು, ಸಾಗರ, ಶಿವಮೊಗ್ಗ ಜಿಲ್ಲೆ
 ಛಾಯಾಚಿತ್ರಗಳು
ದಿ:30.09.2022 ರಿಂದ ದಿ:02.10.2022
 ಭಾರತೀಯ ಸಂಸ್ಕೃತಿ ಮತ್ತು ಬುಡಕಟ್ಟು ಸಮೂದಾಯ ರಾಷ್ಟ್ರೀಯ  ಅಧ್ಯಯನ ಶಿಬಿರ
 ಕೇಂದ್ರಿಯ ಬುಡಕಟ್ಟು ವಿಶ್ವವಿದ್ಯಾಲಯ, ವಿಜಯನಗರಂ, ಆಂಧ್ರಪ್ರದೇಶ 
 ಛಾಯಚಿತ್ರಗಳು
ದಿ:22.08.2022 ರಿಂದ ದಿ:24.08.2022
 ಕಾವ್ಯ ಕಮ್ಮಟ
 ಶ್ರೀ ಎಡನೀರು ಮಠ, ಕಾಸರಗೋಡು 
 ಛಾಯಚಿತ್ರಗಳು
ದಿ:28.07.2022 ರಿಂದ ದಿ:01.08.2022
ಸಂತ ಸಾಹಿತ್ಯ ಅಧ್ಯಯನ ಶಿಬಿರ
 ಶಿವಯೋಗ ಮಂದಿರ, ಬಾದಾಮಿ
ಛಾಯಚಿತ್ರಗಳು 
ದಿ:18.07.2022 ರಿಂದ ದಿ:22.07.2022
ಸಂಶೋಧನಾ ಕಮ್ಮಟ 
ಶ್ರೀ ಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠ, ಸೋಂದಾ
ಛಾಯಚಿತ್ರಗಳು 
ದಿ.04.07.2022
ಇಂಗ್ಲಿಷ್ ಗೀತಗಳು : ನೂರು ವರ್ಷ ಬಿ.ಎಂ.ಶ್ರೀ. ಮಾರ್ಗ ವಿಚಾರಸಂಕಿರಣ
ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ
ಛಾಯಚಿತ್ರಗಳು
ದಿ:13.06.2022  
2021ರ ಗೌರವ ಮತ್ತು ಸಾಹಿತ್ಯಶ್ರೀ ಪ್ರಶಸ್ತಿ, ಹಾಗು 2020ರ ಪುಸ್ತಕ ಹಾಗು ದತ್ತಿ ಪುಸ್ತಕ ಬಹುಮಾನ ಸಮಾರಂಭ 
ಕೃಷಿ ವಿಶ್ವವಿದ್ಯಾಲಯ ಸಭಾಂಗಣ, ರಾಯಚೂರು 
ಛಾಯಚಿತ್ರಗಳು 
ದಿ.30.05.2022 ರಿಂದ ದಿ.31.05.2022
ತ.ರಾ.ಸು. ವ್ಯಕ್ತಿತ್ವ ಮತ್ತು ಸಾಹಿತ್ಯ ವಿಚಾರಸಂಕಿರಣ
ತ.ರಾ.ಸು.ರಂಗಮಂದಿರ, ಚಿತ್ರದುರ್ಗ
ಛಾಯಚಿತ್ರಗಳು
 ದಿ:23.05.2022
 ದೇಸಿ ದರ್ಶನ ಮಾಲೆಯ ಪುಸ್ತಕಗಳ ಬಿಡುಗಡೆ ಮತ್ತು ವಿಚಾರಸಂಕಿರಣ 
 ನಯನ ಸಭಾಂಗಣ, ಕನ್ನಡಭವನ, ಬೆಂಗಳೂರು 
ಛಾಯಚಿತ್ರಗಳು 
ದಿ:29.04.2022
ವಜ್ರದ ಬೇರುಗಳು ಕನ್ನಡ ಸಾಹಿತ್ಯ ಪ್ರಕಾರ ಮಾಲಿಕೆ ಪುಸ್ತಕಗಳ ಬಿಡುಗಡೆ ಸಮಾರಂಭ
ಮಹಿಳಾ ವಿಶ್ರಾಂತಿ ಗೃಹ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಂಗಳೂರು
ಛಾಯಾಚಿತ್ರಗಳು
ದಿ:19.03.2022 ರಿಂದ ದಿ:28.03.2022
ಗಿರಿಜನ ಉಪಯೋಜನೆಯಡಿ ನಡೆದ ರಾಜ್ಯಮಟ್ಟದ ಹತ್ತು ದಿನಗಳ ಭಾಷಾ ಕೌಶಲ ಮತ್ತು ಕರಡು ತಿದ್ದುವಿಕೆ ಕಮ್ಮಟ
ಸ್ನಾತಕೋತ್ತರ ಅಧ್ಯಯನ ಕೇಂದ್ರ, ದಾವಣಗೆರೆ ವಿಶ್ವವಿದ್ಯಾಲಯ, ಜಿ. ಆರ್.ಹಳ್ಳಿ, ಚಿತ್ರದುರ್ಗ
ಛಾಯಾಚಿತ್ರಗಳು
ದಿ:23.02.2022 ರಿಂದ ದಿ:24.02.2022
ಪದ್ಮಶ್ರೀ ಡಾ. ಸಿದ್ಧಲಿಂಗಯ್ಯ : ಬದುಕು – ಬರಹ ರಾಷ್ಟ್ರೀಯ ವಿಚಾರಸಂಕಿರ
ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು
ಛಾಯಾಚಿತ್ರಗಳು
ದಿ:14.01.2022
 ಎಲ್ ಬಸವರಾಜು : ಬದುಕು -  ಬರಹ ವಿಚಾರಸಂಕಿರಣ
 ಸ.ಪ್ರ.ದ. ಕಾಲೇಜು, ಗೌರಿಬಿದನೂರು
ಛಾಯಾಚಿತ್ರಗಳು
ದಿ:09.01.2022
ಬಸವರಾಜ ಕಟ್ಟೀಮನಿ : ಬದುಕು – ಬರಹ ವಿಚಾರಸಂಕಿರಣ
ಬಿ.ಆರ್. ದರೂರ ಪ್ರಥಮ ದರ್ಜೆ ಕಾಲೇಜು, ಹರೂಗೇರಿ 
 ಛಾಯಾಚಿತ್ರಗಳು
ದಿ: 19.12.2021 ರಿಂದ ದಿ: 23.12.2021
 ಗಿರಿಜನ ಉಪಯೋಜನೆಯಾಡಿ  ನಡೆದ ರಾಜ್ಯ ಮಟ್ಟದ  ಗಿರಿಜನ ಕಲ್ಯಾಣ : ಸವಾಲು ಮತ್ತು ಅವಕಾಶಗಳು ತರಬೇತಿ  ಶಿಬಿರ
 ರಾಯಚೂರು ವಿಶ್ವವಿದ್ಯಾಲಯ , ರಾಯಚೂರು
 ಛಾಯಾಚಿತ್ರಗಳು
ದಿ:18.12.2021
 ಸತ್ಯಕಾಮರ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ ವಿಚಾರಸಂಕಿರಣ
 ಶ್ರೀ ಗಿರಿಮಲ್ಲೇಶ್ವರ ಆಶ್ರಮ, ಮಹಾಲಿಂಗಪುರ, ಬಾಗಲಕೋಟೆ ಜಿಲ್ಲೆ
 ಛಾಯಾಚಿತ್ರಗಳು
ದಿ.22.10.2021 ರಿಂದ ದಿ.26.10.2021
ರಾಜ್ಯ ಮಟ್ಟದ ಐದು ದಿನಗಳ ವಿಮರ್ಶಾ ಕಮ್ಮಟ
ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ (ರಿ).ಕುಪ್ಪಳಿ.ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
ಛಾಯಾಚಿತ್ರಗಳು
 
 

Last Updated: 19-01-2023 02:24 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : KARNATAKA SAHITHYA ACADEMY
Designed, Developed and Hosted by: Center for e-Governance - Web Portal, Government of Karnataka © 2024, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080